ಹಾವೇರಿ

ಇ.ವಿ.ಎಮ್‌ಮಶಿನ್ ನಿಷೇಧಿಸಲು ಆಗ್ರಹಿಸಿ ಓಂಕಾರ ಸಿಂಗ್ ಪಾದಯಾತ್ರೆಗೆ ಶಿಗ್ಗಾವಿಯಲ್ಲಿ ಕೆಪಿಸಿಸಿ ಎಸ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಾದಿಮನಿ, ಎಪಿಎಮ್ ಸಿ ಅಧ್ಯಕ್ಷೆ ಪ್ರೇಮಾ ಪಾಟೀಲ ಮತ್ತಿತರರ ಸ್ವಾಗತ

ಹಾವೇರಿ: ಇ.ವಿ.ಎಮ್‌ಮಶಿನ್ ರದ್ದತಿಗೆ ಆಗ್ರಹಿಸಿ ಜಾರ್ಖಂಡದಿಂದ ಮೂರು ತಿಂಗಳಿಂದ ಪಾದಯಾತ್ರೆ ಕೈಗೊಂಡ ಎಐಸಿಸಿ ಓಂಕಾರ ಸಿಂಗ್ ಅವರು ಪಾದಯಾತ್ರೆಯ ಮೂಲಕ ಶಿಗ್ಗಾಂವ ನಗರಕ್ಕೆ ಆಗಮಿಸಿದಾಗ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಎಸ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಾದಿಮನಿ , ಎಪಿಎಮ್‌ಸಿ ಅಧ್ಯಕ್ಷೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಪಾಟೀಲ ಕಾಂಗ್ರೆಸ್ ಮುಖಂಡ ಮಂಜುನಾಥ ಮಣ್ಣನವರ, ವಿರೇಶ ಆಜೂರ, ಎಪಿಎಮ್‌ಸಿ ಉಪಧ್ಯಕ್ಷ ಹನುಮರಡ್ಡಿ ನಡವಿನಮನಿ ಹಾಗೂ ಶೌಕತ್‌ಲಿ ಬಂಕಾಪುರ, ಅಶೋಕ್ ಗಾಣಗೇರ, ಹಸಷೇನ್ ಸಾಬ್ ಅಲ್ಲಾಪೂರ ಮತ್ತಿತರರು ಓಂಕಾರ ಸಿಂಗ್ ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.

Show More

Related Articles

Leave a Reply

Your email address will not be published. Required fields are marked *

Back to top button
Close
satta king gali